जय भारत जननीय तनुजते (कन्नड़: ಜಯ ಭಾರತ ಜನನಿಯ ತನುಜಾತೆ) एक कन्नड़ कविता है, जिसका सम्पादन कन्नड़ कवि कुवेम्पु ने किया था। यह कविता ६ जनवरी २००४ को कर्नाटक राज्य काई आधिकारिक गान घोषित हुई थी।[1]
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ
ಜನನಿಯ ಜೋಗುಳ ವೇದದ ಘೋಶ, ಜನನಿಗೆ ಜೀವವು ನಿನ್ನಾವೇಶ, ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ, ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ !
ಬಸವೇಶ್ವರ ಮಧ್ವರ ದಿವ್ಯಾರಣ್ಯ ರನ್ನ ಶಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ ಕುಮಾರವ್ಯಾಸನ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !
ಡಂಕಣ ಜಕಣರ ನಚ್ಚಿನ ಬೀಡೆ ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ !
ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ |
जय भारत जननिय तनुजाते जय हे कर्नाटक माते जय सुंदर नदि वनगळ नाडे, जय हे रसऋषिगळ बीडे
भूदेविय मकुटद नवमणिये गंधद चंदद होन्निन गणिये राघव मधुसूधनरवतरिसिद
भारत जननिय तनुजाते जननिय जोगुळ वेदद घोश, जननिगे जीववु निन्नावेश, हसुरिन गिरिगळ साले, निन्नय कोरळिन माले कपिल पतंजल गौतम जिननुत, भारत जननिय तनुजाते !
बसवेश्वर मध्वर दिव्यारण्य रन्न शडक्षरि पोन्न, पंप लकुमिपति जन्न कुमारव्यासन मंगळ धाम, कवि कोगिलेगळ पुण्याराम नानक रामानंद कबीरर भारत जननिय तनुजाते
डंकण जकणर नच्चिन बीडे कृष्ण शरावति तुंग, कावेरिय वर रंग चैतन्य परमहंस विवेकर, भारत जननिय तनुजाते
सर्व जनांगद शांतिय तोट, रसिकर कंगळ सेलेयुव नोट हिंदू क्रैस्त मुसल्मान, पारसिक जैनरुद्यान जनकन होलुव दोरेगळ धाम, गायक वैणिकराराम कन्नड नुडि कुणिदाडुव गेह, कन्नड तायिय मक्कळ देह भारत जननिय तनुजाते, जय हे कर्नाटक माते |