ಧರ್ಮವೀರ

ಧರ್ಮವೀರ(20 ಜನವರಿ 1906 – 16 ಸೆಪ್ಟೆಂಬರ್ 2000)ಕರ್ನಾಟಕ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದವರು. ಇವರು ಇದಕ್ಕೂ ಮೊದಲು ಭಾರತ ಆಡಳಿತ ಸೇವೆಯಲ್ಲಿದ್ದು ಸಂಪುಟ ಕಾರ್ಯದರ್ಶಿಯಾಗಿ ನಿವೃತ್ತರಾದವರು. ಇವರಿಗೆ ೧೯೯೯ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ.