ನರೇಶ್ ಮೆಹ್ತಾ | |
---|---|
ಜನನ | ೧೫ ಫೆಬ್ರವರಿ ೧೯೨೨ ಮಧ್ಯಪ್ರದೇಶ |
ಮರಣ | ೨೨ ನವೆಂಬರ್ ೨೦೦೦ |
ವೃತ್ತಿ | ಲೇಖಕ, ಕವಿ |
ಭಾಷೆ | ಹಿಂದಿ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಕೆಲಸ(ಗಳು) |
|
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೮ ಜ್ಞಾನಪೀಠ ಪ್ರಶಸ್ತಿ ೧೯೯೨ |
ನರೇಶ್ ಮೆಹ್ತಾ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿಂದಿ ಸಾಹಿತಿ. ಅವರ ಹೆಸರಿನಲ್ಲಿ ಕಾವ್ಯದಿಂದ ನಾಟಕಗಳವರೆಗೆ ೫೦ ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಇವರಿಗೆ ೧೯೮೮ರಲ್ಲಿ ಅವರ ಕವನ ಸಂಕಲನ ಅರಣ್ಯಕ್ಕಾಗಿ ಹಿಂದಿಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೯೨ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ನರೇಶ್ ಮೆಹ್ತಾ ರವರು ೧೫ ಫೆಬ್ರವರಿ ೧೯೨೨ ರಂದು ಮಧ್ಯಪ್ರದೇಶದ ಶಾಜಾಪುರದಲ್ಲಿ ಜನಿಸಿದರು[೧][೨].