ಪಂಪ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರೀಕ | |
ವರ್ಗ | ಸಾಹಿತ್ಯ | |
ಪ್ರಾರಂಭವಾದದ್ದು | ೧೯೮೭ | |
ಮೊದಲ ಪ್ರಶಸ್ತಿ | ೧೯೮೭ | |
ಕಡೆಯ ಪ್ರಶಸ್ತಿ | ೨೦೧೯ | |
ಒಟ್ಟು ಪ್ರಶಸ್ತಿಗಳು | ೩೩ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ರೂ. ಒಂದು ಲಕ್ಷ (೧೯೮೭ – ೨೦೦೭) ರೂ. ಮೂರು ಲಕ್ಷ (೨೦೦೮ – ) | |
ವಿವರ | ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಕರ್ನಾಟಕ | |
ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
ಕೊನೆಯ ಪ್ರಶಸ್ತಿ ಪುರಸ್ಕೃತರು | [ ಸಿದ್ಧಲಿಂಗಯ್ಯ |
ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.
# | ಹೆಸರು | ವರ್ಷ | ಕೃತಿ |
---|---|---|---|
೧ | ಕುವೆಂಪು | ೧೯೮೭ | ಶ್ರೀ ರಾಮಾಯಣ ದರ್ಶನಂ |
೨ | ತೀ. ನಂ. ಶ್ರೀಕಂಠಯ್ಯ | ೧೯೮೮ | ಭಾರತೀಯ ಕಾವ್ಯ ಮೀಮಾಂಸೆ |
೩ | ಶಿವರಾಮ ಕಾರಂತ, | ೧೯೮೯ | ಮೈ ಮನಗಳ ಸುಳಿಯಲ್ಲಿ |
೪ | ಸಂ. ಶಿ. ಭೂಸನೂರ ಮಠ, | ೧೯೯೦ | ಶೂನ್ಯ ಸಂಪಾದನೆಯ ಪರಾಮರ್ಶೆ |
೫ | ಪು ತಿ ನರಸಿಂಹಾಚಾರ್ | ೧೯೯೧ | ಶ್ರೀ ಹರಿಚರಿತೆ |
೬ | ಎ.ಎನ್.ಮೂರ್ತಿರಾವ್ | ೧೯೯೨ | ದೇವರು |
೭ | ಗೋಪಾಲಕೃಷ್ಣ ಅಡಿಗ | ೧೯೯೩ | ಸುವರ್ಣ ಪುತ್ಥಳಿ |
೮ | ಸೇಡಿಯಾಪು ಕೃಷ್ಣಭಟ್ಟ | ೧೯೯೪ | ವಿಚಾರ ಪ್ರಪಂಚ |
೯ | ಕೆ.ಎಸ್. ನರಸಿಂಹಸ್ವಾಮಿ | ೧೯೯೫ | ದುಂಡು ಮಲ್ಲಿಗೆ |
೧೦ | ಎಂ.ಎಂ.ಕಲಬುರ್ಗಿ | ೧೯೯೬ | ಸಮಗ್ರ ಸಾಹಿತ್ಯ |
೧೧ | ಜಿ.ಎಸ್.ಶಿವರುದ್ರಪ್ಪ | ೧೯೯೭ | ಸಮಗ್ರ ಸಾಹಿತ್ಯ |
೧೨ | ದೇಜಗೌ | ೧೯೯೮ | ಸಮಗ್ರ ಸಾಹಿತ್ಯ |
೧೩ | ಚನ್ನವೀರ ಕಣವಿ | ೧೯೯೯ | ಸಮಗ್ರ ಸಾಹಿತ್ಯ |
೧೪ | ಎಲ್. ಬಸವರಾಜು | ೨೦೦೦ | ಸಮಗ್ರ ಸಾಹಿತ್ಯ |
೧೫ | ಪೂರ್ಣಚಂದ್ರ ತೇಜಸ್ವಿ | ೨೦೦೧ | ಸಮಗ್ರ ಸಾಹಿತ್ಯ |
೧೬ | ಚಿದಾನಂದ ಮೂರ್ತಿ | ೨೦೦೨ | ಸಮಗ್ರ ಸಾಹಿತ್ಯ |
೧೭ | ಚಂದ್ರಶೇಖರ ಕಂಬಾರ | ೨೦೦೩ | ಸಮಗ್ರ ಸಾಹಿತ್ಯ |
೧೮ | ಎಚ್ ಎಲ್ ನಾಗೇಗೌಡ | ೨೦೦೪ | ಸಮಗ್ರ ಸಾಹಿತ್ಯ |
೧೯ | ಎಸ್.ಎಲ್.ಭೈರಪ್ಪ | ೨೦೦೫ | ಸಮಗ್ರ ಸಾಹಿತ್ಯ |
೨೦ | ಜಿ.ಎಸ್.ಆಮೂರ [೧] | ೨೦೦೬ | ಸಮಗ್ರ ಸಾಹಿತ್ಯ |
೨೧ | ಯಶವಂತ ಚಿತ್ತಾಲ [೨] | ೨೦೦೭ | ಸಮಗ್ರ ಸಾಹಿತ್ಯ |
೨೨ | ಟಿ. ವಿ. ವೆಂಕಟಾಚಲ ಶಾಸ್ತ್ರಿ [೩] | ೨೦೦೮ | ಸಮಗ್ರ ಸಾಹಿತ್ಯ |
೨೩ | ಚಂಪಾ [೪] | ೨೦೦೯ | ಸಮಗ್ರ ಸಾಹಿತ್ಯ |
೨೪ | ಜಿ.ಎಚ್.ನಾಯಕ [೫] | ೨೦೧೦ | ಸಮಗ್ರ ಸಾಹಿತ್ಯ |
೨೫ | ಬರಗೂರು ರಾಮಚಂದ್ರಪ್ಪ | ೨೦೧೧ | ಸಮಗ್ರ ಸಾಹಿತ್ಯ |
೨೬ | ಡಾ.ಡಿ.ಎನ್.ಶಂಕರ ಭಟ್ಟ [೬] | ೨೦೧೨ | ಸಮಗ್ರ ಸಾಹಿತ್ಯ |
೨೭ | ಕಯ್ಯಾರ ಕಿಞ್ಞಣ್ಣ ರೈ [೭] | ೨೦೧೩ | ಸಮಗ್ರ ಸಾಹಿತ್ಯ |
೨೮ | ಪ್ರೊ. ಜಿ.ವೆಂಕಟಸುಬ್ಬಯ್ಯ | ೨೦೧೪ | ಕನ್ನಡ ನಿಘಂಟು [೮] |
೨೯ | ಬಿ.ಎ.ಸನದಿ | ೨೦೧೫ | ಸಮಗ್ರ ಸಾಹಿತ್ಯ |
೩೦ | ಹಂ. ಪ. ನಾಗರಾಜಯ್ಯ[೯] | ೨೦೧೬ | ಸಮಗ್ರ ಸಾಹಿತ್ಯ |
೩೧ | ಕೆ.ಎಸ್.ನಿಸಾರ್ ಅಹಮದ್[೧೦] | ೨೦೧೭ | ಸಮಗ್ರ ಸಾಹಿತ್ಯ |
೩೨ | ಷ.ಶೆಟ್ಟರ್[೧೧] | ೨೦೧೮ | ಸಂಶೋಧನೆ |
೩೩ | ಸಿದ್ದಲಿಂಗಯ್ಯ[೧೨] | ೨೦೧೯ | ಸಮಗ್ರ ಸಾಹಿತ್ಯ |
೩೪ | ಸಿ.ಪಿ ಕೃಷ್ಣಕುಮಾರ | ೨೦೨೦ | ಸಮಗ್ರ ಸಾಹಿತ್ಯ |
೩೫ | ಎಸ್.ಆರ್. ರಾಮಸ್ವಾಮಿ | ೨೦೨೧ | ಸಮಗ್ರ ಸಾಹಿತ್ಯ |
೩೬ | ಬಾಬು ಕೃಷ್ಣಮೂರ್ತಿ | ೨೦೨೨ | ಸಮಗ್ರ ಸಾಹಿತ್ಯ |
೩೭ | ನಾ.ಡಿಸೋಜ | ೨೦೨೩ | ಸಮಗ್ರ ಸಾಹಿತ್ಯ |
೩೮ | ಬಿ.ಎ.ವಿವೇಕ ರೈ[೧೩] | ೨೦೨೪ | ಸಮಗ್ರ ಸಾಹಿತ್ಯ |
{{cite web}}
: Check date values in: |date=
(help)
{{cite web}}
: Check date values in: |date=
(help); External link in |website=
(help)
{{cite web}}
: zero width space character in |first=
at position 1 (help)
{{cite web}}
: zero width space character in |first=
at position 1 (help)