ಹಿಂದೂ ತತ್ವಶಾಸ್ತ್ರದ ಪ್ರಕಾರ, ಪರಮಾತ್ಮನನ್ನು, ಸಕಲ ಜೀವಿಗಳ ಏಕಮೇವ-ಅದ್ವಿತೀಯ ಆತ್ಮನಾಗಿ ಪರಿಗಣಿಸಲಾಗುತ್ತದೆ. ಪರಮಾತ್ಮನು, ಸಕಲ ಜೀವಚರಗಳಲ್ಲು ವ್ಯಾಪ್ತನಾಗಿದ್ದಾನೆ. ಪರಮಾತ್ಮ ನಿರಾಕಾರ ಆದಿ ಅಂತ್ಯ ಇಲ್ಲದವನು ಉಪನಿಷದಗಳ ಪ್ರಕಾರ, ಆತ್ಮ ಹಾಗು ಪರಮಾತ್ಮ ನನ್ನು, ಮರದ ಮೇಲೆ ಕುಳಿತಿರುವ ಪಕ್ಷಿಗಳಿಗೆ ಹೊಲಿಸಿದರೆ, ಆತ್ಮವು ಮರದ ಹಣ್ಣುಗಳನ್ನು ತಿನ್ನುತಿದ್ದಾಗ ಕರ್ಮ, ಪರಮಾತ್ಮನು, ಇದನ್ನೆಲ್ಲಾ ಸಾಕ್ಷಿಯಂತೆ, ವೀಕ್ಷಿಸುತಿರುತ್ತನೆ.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |