ವಿ.ಸೀತಾರಾಮಯ್ಯ ಚಿತ್ರ ಜನನದ ದಿನಾಂಕ ೨ ಅಕ್ಟೋಬರ್ 1899 ಸಾವಿನ ದಿನಾಂಕ ೪ ಸೆಪ್ಟೆಂಬರ್ 1983 ಮರಣ ಸ್ಥಳ ಬೆಂಗಳೂರು ವೃತ್ತಿ ಕಲಿಸುವವರು, essayist, ಲೇಖಕ ರಾಷ್ಟ್ರೀಯತೆ ಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ ಮಾತನಾಡುವ ಅಥವಾ ಬರೆಯುವ ಭಾಷೆಗಳು ಕನ್ನಡ ಪೌರತ್ವ ಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ ದೊರೆತ ಪ್ರಶಸ್ತಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಿಂಗ ಪುರುಷ ಹಸ್ತಾಕ್ಷರ V. Seetharamaiah's Signature.svg ಮಹಾರಾಜ ಕಾಲೇಜು
ಚಿತ್ರ:Images (11).jpg 'ಪ್ರೊ. ವಿ.ಸೀತಾರಾಮಯ್ಯನವರ ಜೊತೆಯಲ್ಲಿ ಶಿವರಾಮ ಕಾರಂತರು ಇದ್ದಾರೆ'
೧೯೨೩ ರಿಂದ ೧೯೨೮ ರವರೆಗೆ ಮೈಸೂರಿನ ಶಾರದಾವಿಲಾಸ ಪ್ರೌಢಶಾಲೆ ಯಲ್ಲಿ ಉಪಾಧ್ಯಾಯರಾಗಿದ್ದರು. ೧೯೨೮ ರಿಂದ ೧೯೫೫ ರವರೆಗೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೫೬ರಿಂದ ೧೯೫೮ರ ವರೆಗೆ ಬೆಂಗಳೂರು ಆಕಾಶವಾಣಿ ನಿಲಯ ದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. ೧೯೬೪ರಿಂದ ೧೯೬೮ರವರೆಗೆ ಹೊನ್ನಾವರ ಕಾಲೇಜಿ ನ ಪ್ರಾಂಶುಪಾಲರಾಗಿದ್ದರು.[ ೧]
ವಿ.ಸೀ. ಎಂದೆ ಖ್ಯಾತರಾದ ಶ್ರೀ ವಿ.ಸೀತಾರಾಮಯ್ಯನವರು ೧೮೯೯ರ ಅಕ್ಟೋಬರ ೨ರಂದು ಬೆಂಗಳೂರು ಜಿಲ್ಲೆಯ ಬೂದಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ, ವೆಂಕಟರಾಮಯ್ಯ , ತಾಯಿ ದೊಡ್ಡವೆಂಕಟಮ್ಮ . ಮೈಸೂರು ಮಹಾರಾಜಾ ಕಾಲೇಜಿನಿಂದ ೧೯೨೦ರಲ್ಲಿ ಬಿ.ಏ. ಪದವಿಯನ್ನೂ, ೧೯೨೨ರಲ್ಲಿ ಎಮ್.ಎ. ಪದವಿ ಯನ್ನೂ ಪಡೆದರು.
ಚಿತ್ರ:God-of-kannada.jpg 'ಪ್ರೊ. ವಿ.ಸೀ.ರವರ ಜೊತೆಯಲ್ಲಿ ಕನ್ನಡದ ದಿಗ್ಗಜರೆಲ್ಲಾ ಕುಳಿತಿದ್ದಾರೆ'
ದೀಪಗಳು,
ಗೀತಗಳು,
ನೆಳಲು-ಬೆಳಕು,
ದ್ರಾಕ್ಷಿ-ದಾಳಿಂಬೆ,
ಹೆಜ್ಜೆ ಪಾಡು,
ಅರಲು-ಬರಲು.
(ಅರಲು-ಬರಲು ಕೃತಿಗೆ ೧೯೭೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಯ ಪ್ರಶಸ್ತಿ ಲಭಿಸಿದೆ.)
ಬೆಳದಿಂಗಳು,೧೯೫೯
ಸೀಕರಣೆ ೧೯೭೦
ಆಗ್ರಹ,
ಸೊಹ್ರಾಬ್ ರುಸ್ತುಮ್,
ಶ್ರೀಶೈಲ ಶಿಖರ ( ಈ ನಾಟಕವು
‘ ಪಾಪ ಪುಣ್ಯ ’ ಹೆಸರಿನ ಚಲನಚಿತ್ರವಾಗಿದೆ.). *ಪಟ್ಟ ಬಂಧ *ಮೇಜರ್ ಬಾಬ೯ರ್
ಸೃಜನಾತ್ಮಕ ರಚನೆಗಳು /ವಿಮರ್ಶೆ ಕೃತಿಗಳು[ ಬದಲಾಯಿಸಿ ]
ಮಹನೀಯರು,
ಕಾಲೇಜ ದಿನಗಳು.
ಅಶ್ವತ್ಥಾಮನ್.೧೯೪೬
ಕವಿ ಕಾವ್ಯ ದೃಷ್ಟಿ(ವಿಮರ್ಶೆ).೧೯೫೫
ಹಣಪ್ರಪಂಚ.
ಅರ್ಥ ಮತ್ತು ಮೌಲ್ಯ(ಐ.ಎ.ರಿಚರ್ಡ್ಸನ ಕೃತಿ).
ಸಾಹಿತ್ಯಾವಲೋಕನ.
ಕಲಾನುಭವ (ಇದು ವಿ.ಸೀ.ಯವರ ಕೆಲವು ಉಪನ್ಯಾಸಗಳ ಸಂಗ್ರಹ). * ಮಹಾಕವಿ ಪಂಪ - ೧೯೭೬ * ಅಭಿಜ್ಞಾನ ಶಾಕುಂತಲ
'ಪಿಗ್ಮ್ಯಾಲಿಯನ್',
'ಮೇಜರ ಬಾರ್ಬರ',
'ಬಂಗಾಳಿ ಸಾಹಿತ್ಯ ಚರಿತ್ರೆ
'ಕವಿರಾಜಮಾರ್ಗ',
'ವಡ್ಡಾರಾಧನೆ',
'ವ್ಯಾಕರಣಗಳು',
'ಯಕ್ಷಗಾನ',
'ಜನಪದ ಸಾಹಿತ್ಯ'.