ಹಂಸ್ ರಾಜ್ ಭಾರದ್ವಾಜ್

ಹಂಸ್ ರಾಜ್ ಭಾರದ್ವಾಜ್
ಕರ್ನಾಟಕದ ರಾಜ್ಯಪಾಲ
In office
೨೫ ಜೂನ್ ೨೦೦೯ – -
Prime Ministerಮನಮೋಹನ್ ಸಿಂಗ್
Preceded byರಾಮೇಶ್ವರ್ ಥಾಕೂರ್
Succeeded by-
ಭಾರತದ ಕಾನೂನು ಮಂತ್ರಿ
In office
೨೨ ಮೇ ೨೦೦೪ – ೨೮ ಮೇ ೨೦೦೯
Prime Ministerಮನಮೋಹನ್ ಸಿಂಗ್
Preceded byಅರುಣ್ ಜೇಟ್ಲಿ
Succeeded byವೀರಪ್ಪ ಮೊಯಿಲಿ
Personal details
Born1937
ಹಳ್ಳಿ ಗರ್ಹಿ, ಪ.ಓ .ಸಂಪಳ, ಜಿಲ್ಲೆ. ರೋಹ್ತಕ್ (ಹರ್ಯಾಣ)
Political partyಭಾರತೀಯ ರಾಷ್ಟ್ರೀಯ ಕಾಂಗ್ರೆಸ್
Spouseಪ್ರಫುಳತ ಭಾರದ್ವಾಜ್
Professionಸೀನಿಯರ್ ಅಡ್ವೊಕೇಟ್ , ಸುಪ್ರಿಮ ಕೋರ್ಟ್ ಆಫ್ ಇಂಡಿಯಾ
Signatureಚಿತ್ರ:-

ಹಂಸ್ ರಾಜ್ ಭಾರದ್ವಾಜ್ (ಜನನ ಮೇ ೧೭, ೧೯೩೭) ಒಬ್ಬ ಭಾರತೀಯ ರಾಜಕಾರಣಿ. ಇವರು ಮೇ ೨೦೦೪ರಿಂದ ಮೇ ೨೦೦೮ರವರೆಗೆ ಭಾರತದ ಕಾನೂನು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತಕ ಇವರು ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ರಾಜ್ಯಸಭೆಯಲ್ಲಿ ಹರ್ಯಾಣವನ್ನು ಪ್ರತಿನಿಧಿಸುತಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Biographical sketch Archived 2011-10-12 ವೇಬ್ಯಾಕ್ ಮೆಷಿನ್ ನಲ್ಲಿ. at Indian Parliament website.



Preceded by ಕರ್ನಾಟಕದ ರಾಜ್ಯಪಾಲ
೨೦೦೯– ಹಾಲಿ
Succeeded by
ಹಾಲಿ
Preceded by ಭಾರತದ ಕಾನೂನು ಮಂತ್ರಿ
೨೦೦೪ – ೨೦೦೯
Succeeded by