ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹೆಗ್ಗೋಡು ಕರ್ನಾಟಕದ ಸಾಗರ ತಾಲ್ಲೂಕಿನ ಒಂದು ಹಳ್ಳಿ. ಇಲ್ಲಿನ ಸಂಸ್ಥೆಗಳ ಕಾರಣದಿಂದಾಗಿ , ಇದು ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ .
ಪದವಿಪೂರ್ವ ಮತ್ತು ಪದವಿ ಕಾಲೇಜು ಹೊರತಾಗಿ, ಇದು ಪ್ರಖ್ಯಾತ ನಾಟಕಕಾರ ಕೆ. ವಿ. ಸುಬ್ಬಣ್ಣ ಅವರ ಕನಸಿನ ಕೂಸಾದ ನೀನಾಸಂ ನಾಟಕ ಸಂಸ್ಥೆಯನ್ನು ಹೊಂದಿದೆ.
ಪ್ರಸ್ತುತ ಅಕ್ಷರ ಕೆ ವಿ ನೇತೃತ್ವದ ನಾಟಕ ಸಂಸ್ಥೆ, ನಾಟಕ, ಚಲನಚಿತ್ರಗಳು ಮತ್ತು ಸಾಹಿತ್ಯವನ್ನು ಕೇಂದ್ರೀಕರಿಸುತ್ತದೆ. ದಕ್ಷಿಣ ಭಾರತದ ನಾಟಕ ಸಂಸ್ಕೃತಿಯನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ಇದು ವರ್ಷಾದ್ಯಂತ ಅನೇಕ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ.
ಇದು ಕನ್ನಡ ಪ್ರಕಾಶನ ಸಂಸ್ಥೆ.
ಬಿ. ಪ್ರಸನ್ನ ಅವರ ನೇತೃತ್ವದಲ್ಲಿ, ಇದು ಖಾದಿ ಧರಿಸುವುದು ಮತ್ತು ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಣೆಗೆ ವಿನ್ಯಾಸ ಮತ್ತು ಪ್ರಚಾರವನ್ನು ಕೇಂದ್ರೀಕರಿಸುತ್ತದೆ.
ಈ ಸ್ಥಳವು ಸಾಗರಕ್ಕೆ ಸಮೀಪ ಇರುವುದರಿಂದ, ರೈಲು ಮತ್ತು ರಸ್ತೆಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಸ್ಥಳವು ಸಾಗರ, ಹೊಸನಗರ ಮುಂತಾದ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಬಸ್ ಸೌಲಭ್ಯಗಳನ್ನು ಹೊಂದಿದೆ.